ನಾಗೇಂದ್ರ ಹಾರಾಯ ತ್ರಿಲೋಚನಾಯ- ಶಿವಸ್ತುತಿ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನಕಾರಾಯ ನಮಃ ಶಿವಾಯ || ೧ ||

ಮಂದಾಕಿನೀಸಲಿಲಚಂದನ ಚರ್ಚಿತಾಯ
ನಂದೀಶ್ವರಪ್ರಮಥನಾಥ ಮಹೇಶ್ವರಾಯ |
ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ
ತಸ್ಮೈಮಕಾರಾಯ ನಮಃ ಶಿವಾಯ || ೨ ||

ಶಿವಾಯ ಗೌರೀವದನಾಬ್ಜವೃಂದ-
ಸೂರ್ಯಾಯ ದಕ್ಷಾಧ್ವರನಾಶಕಾಯ |
ಶ್ರೀ ನೀಲಕಂಠಾಯ ವೃಷಧ್ವಜಾಯ
ತಸ್ಮೈಶಿಕಾರಾಯ ನಮಃ ಶಿವಾಯ || ೩ ||

ವಸಿಸ್ಠಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈವ ಕಾರಾಯ ನಮಃ ಶಿವಾಯ || ೪ ||

ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ಯ ಕಾರಾಯ ನಮಃ ಶಿವಾಯ || ೫||

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ || ಶ್ರೀ ಶಂಕರ  ವಿರಚಿತ ಶಿವಸ್ತುತಿ|| ಶ್ರೀ ಶಂಕರರ ಸ್ತೋತ್ರಗಳು.ಕಳಾನಿಧಿ ಡಿಪೋ, ಬೆಂಗಳೂರು.https://www.facebook.com/1612627345678514/posts/2198674057073837/ Sri Maheshwaramma Seva Samithiಬೆಂಗಳೂರು.

ನೋಡಿ
ಆದಿ ಶಂಕರರ ಕೃತಿಗಳು
.ವಿರ್ವಾಣ ಷಟ್ಕಮ್
.ಪ್ರಾತಸ್ಸ್ಮರಣಸ್ತೋತ್ರಮ್
.ಆತ್ಮಬೋಧೆ
.ನಿರ್ವಾಣಷಟ್ಕಮ್
.ಶಿವಸ್ತುತಿ 
ಪರಿವಿಡಿ

ವರ್ಗ:ಶಂಕರರ ಕೃತಿಗಳು

ಉಲ್ಲೇಖ
ವರ್ಗ: ಸ್ತೋತ್ರಗಳುವರ್ಗ:ಸಂಸ್ಕೃತ ಸಾಹಿತ್ಯ